ಗುಂಡ ದೋಣಿಯಲ್ಲಿ ಹೋಗುತ್ತಿದ್ದ. ನದಿಯ ಮಧ್ಯದಲ್ಲಿ ದೋಣಿ ತೂತಾಗಿ ನೀರು ಒಳ ಬರಲಾರಂಭಿಸಿತು, ಗುಂಡ ಕೂಡಲೇ ಮತ್ತೊಂದು ತೂತು ಮಾಡಿದ. ತಿಮ್ಮ ಕೇಳಿದ “ಯಾಕೆ ಹೀಗೆ ಮಾಡುತ್ತಿರುವೆ?”
ಆಗ ಗಂಡ ಹೇಳಿದ “ಒಂದರಲ್ಲಿ ಬಂದ ನೀರು ಮತ್ತೊಂದರಲ್ಲಿ ಹೋಗಲಿ ಅಂತ.”
*****
ಗುಂಡ ದೋಣಿಯಲ್ಲಿ ಹೋಗುತ್ತಿದ್ದ. ನದಿಯ ಮಧ್ಯದಲ್ಲಿ ದೋಣಿ ತೂತಾಗಿ ನೀರು ಒಳ ಬರಲಾರಂಭಿಸಿತು, ಗುಂಡ ಕೂಡಲೇ ಮತ್ತೊಂದು ತೂತು ಮಾಡಿದ. ತಿಮ್ಮ ಕೇಳಿದ “ಯಾಕೆ ಹೀಗೆ ಮಾಡುತ್ತಿರುವೆ?”
ಆಗ ಗಂಡ ಹೇಳಿದ “ಒಂದರಲ್ಲಿ ಬಂದ ನೀರು ಮತ್ತೊಂದರಲ್ಲಿ ಹೋಗಲಿ ಅಂತ.”
*****
"Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…